Tuesday 22 October 2019

ಹೇಮ್ಮರದ ಕಥೇ

ಅದೊಂದು ಜೀವ . ಆಕಾಶದೇತ್ತರಕ್ಕೇ ಬೇಳೇದು , ತನ್ನ ಸುತ್ತ ಇರುವ ಬಯಲನ್ನು ಬಯಲು ಮಾಡಿ ದೂರದೂದ್ದಕ್ಕೂ ಬಾಹುಗಳನ್ನು ಚಾಚಿ , ಸಕಲ ಜೀವಿಗಳನ್ನು ಅಪ್ಪೀಕೊಳ್ಳಲೇಂದೇ ಆಗಾಗ ಗಾಳಿ ಬೀಸಿದಾಗ ನಯವಾಗಿ ಆ ಕಡೇ ಬಾಗಿ , ಮತ್ತೇ ಈ ಕಡೇ ಹೊರಳಿ , ಕೈ ಬೀಸಿ , ಕೈ ಸನ್ನೇ ಮಾಡಿ ಮಾಯೇ ಮಾಡುತ್ತಿದೇ . ಹೌದು ಅದೊಂದು ಹೇಮ್ಮರ ! . ಆ ಭಾಗದ ಹಿರಿ ತಲೇ ;ಮರದವ್ವ .
ಆ ಮರದವ್ವ ದೂರದೂದ್ದಕ್ಕೂ ರೇ0ಬೇಗಳನ್ನ ಚಾಚಿ , ಊಯ್ಯಾಲೇಯಂತೇ ತೂಗೂತ್ತ ಸಾಗಿರುವ ಮೋಡಗಳನ್ನ ಮೋಡಿ ಮಾಡಿ, ಅವುಗಳ ಮನ ಕರಗಿಸಿ , ಸ್ವಾತಿ ಮುತ್ತುಗಳನ್ನ ಮಳೇ ಹನಿಯಾಗಿ ಧರೇಗೇ ಧಾರಾಕಾರವಾಗಿ ಸುರೀಸುತ್ತೀದ್ದಳು . ಅವಳ ಅನನ್ಯ ಕೊಡುಗೇಯನ್ನ ಮಾನವ ಅರಿಯದೇ , ಮರದ ಕೇಳಗೇ ಗುಡಿ ಕಟ್ಟಿ , ಮಳೇಗಾಗಿ ಕಾನದ ದೇವರಿಗೇ ಮೊರೇ ಇಡುತ್ತಿದ್ದ .
ತವರು ಮನೇಯಲ್ಲಿ ಹೇಗೇ ಆನಂದ ಊಲ್ಲಾಸಗಳಿಗೇ ಮಿತಿ ಇಲ್ಲವೋ ಹಾಗೇ ಈ ಮರದವ್ವನ ಸೂರು ಕೂಡ . ಸಹಸ್ರ ಜೀವಿಗಳಿಗೇ ತಾಣ . ಕಣ್ಣಿಗೇ ಕಾನಿದಸ್ಟು ;ಅದರ ಮಿತಿ ಮೀರೀದರೇ ಮತ್ತೊ0ದಿಷ್ಟು .
ಅವಳ ತ0ಪಾದ ನೇರಳು , ಬೇಸಿಗೇ ಸುಡುವ ಬಿಸಿಲಿನಲ್ಲಿ ನವಿಲುಗಳಿಗೇ ನಾಟ್ಯ ಮ0ಟಪ . ರಾಮಾಯಣದ ರಾಮ ಸೇತುವೇಯ ನೇನಪು ತಟ್ಟಂತೇ ತರುವ ಅಳಿಲುಗಳು . ಅಲ್ಲಿಂದ ಇಲ್ಲಿಗೇ ಸರ್ರ0ತೇ ಓಡಿ ತಕ್ಷಣ ನಿಂತು , ತನ್ನ ಮುಂದಿನ ಯೇರಡು ಕಾಲುಗಳಲ್ಲಿ ಯೇನೋ ತಿಂದಂತೇ ಮಾಡಿ , ಮತ್ತೇ ಅರೇ ಕ್ಷಣಕ್ಕೇ ಬೇರೇ ಕಡೇ ಓಟ ! ! .
ಆಳೇತ್ತರಕ್ಕೇ ನಿಂತಿರುವ ಕೇ0ಪು ಕೋಟೇ . ಅಹಮ್ಮೀಗೇ ಕಟ್ಟಿದಲ್ಲ ; ನೇಲೇಊರಲೂ . ಇದು ಗೇದ್ದಲುಗಳ ಲೋಕ . ಮರದವ್ವಗೇ ಇವು ಕಂಟಕಗಳೇ . ಯೇಲ್ಲರೀಗು ಸಮಪಾಲು , ಸಮಬಾಳು ಅನ್ನೋದು ಅವಳ ಅಂತರಂಗದ ಮಾತು .
ತಲೇ ಮೇಲೇತ್ತಿ ನೋಡಿದರೇ ಪಕ್ಷಿಗಳ ಲೋಕ . ಆಕಾರದಲ್ಲಿ , ಕೊರಳಿನನಾದದಲ್ಲೀ, ಹಾರುವ ಮಿತಿಯಲ್ಲಿ , ತಿನ್ನುವ ಆಹಾರದಲ್ಲಿ , ಕಟ್ಟುವ ಗೂಡಿನಲ್ಲಿ , ಅನೇಕತೇಗಳನ್ನ ಹೊಂದಿದ್ದರು ತಮ್ಮ ಬಾಳ್ವೇಯಲ್ಲಿ ಯೇಕತೇಯಿಂದ ಜೀವನ ಸಾಗೀಸುತ್ತೀದ್ದವು . ಮಾನವ ಒಂದೇ ಆದರೂ , ಭೇದ ಭಾವ ತೋರಿ , ಭೇದಿ ಮಾತ್ರೇಯನ್ನು ನುಂಗಿ ಭಾದೇ ತಾಳಲಾರದೇ ಬಯಲು ಕಡೇ ಚಂಬು ಹಿಡಿದು ತೀನುಕುತ್ತೀದ್ದಾನೇ .
" ಮಾನವ ಜ್ಯಾತೀ ತಾನೊಂದು ವಲ0 " ಆದಿ ಕವಿ ಪ0ಪ ಹೇಳಿದ್ದು ಮಾನವರಿಗೇ ಆದರೂ ಅದು ಇಲ್ಲಿ ಮರದವ್ವನ ಮಕ್ಕಳಿಗೇ ಹೋಲುತ್ತೀತ್ತೀ .
ಗಿಳಿಗಳು ಗಿಲಿ , ಗಿಲಿ ಮಾತಾಡುತ್ತ ಸವಿದ ಹಣ್ಣುಗಳ ನೇನೇದು ಮೇಲುಕು ಹಾಕುತ್ತೀದ್ದವು . ಕಾ , ಕಾ ಚೀರುತ್ತ ನಮಗೇನು ತಿನ್ನಲು ಸಿಗಲಿಲ್ಲವೇಂದು ಬಂದುಗಳ ಜೊತೇ ಕಷ್ಟ ತೋರೀಕೋಳ್ಳುತಿರುವ ಕಾಗೇಗಳು . ಯಾವಾಗಲು ಗುಟುರು ಹಾಕುತ್ತ ಯಾವಾಗಲೋ ಬಂದು ಹಾದು ಹೋಗುವ ಹದ್ದಿನ ಹಿಡಿತ ತಪ್ಪಿಸಿಕೊಳ್ಳಲು , ಜೋಪಾನವಾಗಿ ಕುಳಿತಿರು ಬೇಳವ. "ಹಗಲು ಯಾಕಾದರೂ ಬರುತ್ತೋ!!?" ಪೊಟರೇಯಲ್ಲಿ ಅವೀತು ಜೊ0ಪು ಹೋಗುತ್ತ ಬಡಬಡಿಸುತ್ತಿರುವ ಗೂಬೇ. ಯೇಳ್ಳು ಹುರಿದ ಹಾಗೇ ಚಿಲಿ ಪೀಲಿ ಅನ್ನುವ ಮೈನಾಗಳೂ, ಲೋಕದ ಪರಿವೇ ಇಲ್ಲದೇ ಮೈ ಮರೇತೀವೇ .
ಆಗ ಸಂತಾನೋತ್ಪತ್ತೀಯ ಸಮಯ . ಮೊದಲಿನಷ್ಟು ವಠಾರದಲ್ಲಿ ಗದ್ದಲಗಳು ಇಲ್ಲದಿದ್ದರೂ , ಕೋಗಿಲೇ ಮಾತ್ರ ಯಾವುದೋ ಒಂದು ಅಪರೂಪದ ಗಳಿಗೇಗೇ ಕಾಯೀತ್ತೀತ್ತು . ಹಲವಾರು ಪಕ್ಷಿಗಳು ಸಾಗರದಾಟಿ ಹಾರಿ , ಸಾಹಸ ತೋರಿ, ಮು0ಬರುವ ಪೀಳಿಗೇಗೇ ಅವಿರತ ಹೋರಾಡುತ್ತಿದ್ದವು . ಮರದವ್ವ ಯೇಲ್ಲವನ್ನೂ ಬಲ್ಲವಳು . ಇದರಲ್ಲೂ ಅವಳ ಒಳಿತನ್ನು ಕಂಡಿದ್ದಳು . ಪ್ರತೀ ಹಾರುವ ಜೀವಿಯು ಅವಳ ಸಂತಾನ ಬೇಳೇಯಲು ಸಹಕಾರ ಸದ್ದಿಲ್ಲದೇ ನಡೇಯುತ್ತೀತ್ತು .
ಯೇಲ್ಲರೂ ಬೇರೇ ಕಡೇ ಹೋದರೇ ಕಾಗೇ ಮಾತ್ರ ಇದ್ದಲ್ಲಿಯೇ , ಇದ್ದಷ್ಟರಲ್ಲಿಯೇ ಅರಮನೇ ಕಟ್ಟುತ್ತಿತ್ತು .ಕೋಗಿಲೇ ತನ್ನ ಗೂಡಿಗೇ ಬಂದು ಹೋದದ್ದು ನೋಡಿ, ದಾಯಾದಿಗಳ ಕಲಹದಂತೇ ಜಗಳಕ್ಕೇ ಇಳಿಯಿತು .
ಕೋಗಿಲೇಗೇ ಒಂದೇ ಊಪಾಯ ಆದಷ್ಟು ಅದರಿಂದ ದೂರು ಊಳಿಯುವುದು .ಶಬ್ದವೇದಿ ಬಾನು ಬಿಟ್ಟಂತೇ, ಕಾಗೇ, ಪೊದೇ , ಪೊಟರೇ ತೂರಿ , ಕೋಗಿಲೇಯನ್ನ ಕೂಕ್ಕಲೂ ತವಕೀಸುತ್ತೀತ್ತು . ಸಿಗದ ಕೋಗಿಲೇ ಬೇನ್ನು ಬಿಟ್ಟು, ತನ್ನ ಗೂಡಿಗೇ ಬ0ದಾಗ , ತನ್ನ ಮೊಟ್ಟೇ ಯಾವುದು , ಕೋಗಿಲೇ ಮೊಟ್ಟೇ ಯಾವುದೇಂದು ಅರಿವೂ ಇರದೇ , ಗಾನ ಕೋಗಿಲೇಯ ಮರಿಯನ್ನ ಸಲಹುತ್ತೀತ್ತು . ಕೋಗಿಲೇಯ ಇ0ಪಾದ ಕಂಠ ಸೀರೀಗೇ ಮರುಳಾದ ನಾವು , ಕಾಗೇಯ ದ್ವನಿಯನ್ನ ಶಪಿಸುತ್ತೇವೇ . ಗೂಡು ಕೊಟ್ಟದ್ದು , ತನ್ನ ಕಂದಮ್ಮಗಳ0ತೇ ಸಾಕುತ್ತಿದ್ದ ಕಾಗೇಯನ್ನ ಮರೇಯಲು ಹೇಗೇ ಸಾದ್ಯ ! ! ! ? .
ಸಡಗರ ಸ0ಭ್ರಮದಲ್ಲಿ ಸಂಗೀತ ಇಲ್ಲದ್ದೀದ್ದರೇ ಹೇಗೇ ! ? .
ಹಿಂಡು ಹಿಂಡಾಗಿ ಬಂದು , ಸಾದ್ಯವಾದಸ್ಟು ರಸ ಹೀರಿ , ಹೂವುಗಳಿಗೇ ನೋವಾಗದೇ ದು0ಬೀಗಳು ಮುಂದೇ ಸಾಗುತ್ತೀದ್ದವು . ದು0ಬೀಗಳ ಝ್ಹೇ0ಕಾರವ ಕೇಳಿ , ಪಾತರಗಿತ್ತಿಗಳೂ , ರಂಗು ರಂಗಿನ ರೇಕ್ಕೇಗಳನು ಬಡೇಯುತ್ತ ತಲೇದುಗುತ್ತೀದ್ದವು . ರಮ್ಯ ಲೋಕಕ್ಕೇ ಕಾರಣ ಕರ್ತಳು ಮರದೇವ್ವ . ಇದನೇಲ್ಲ ನೋಡಿ ಬಯಲೋಳು ಬೇರಗಾದಳು .
ಪಕ್ಕದ ಹಳ್ಳಿಯೊಂದರಲ್ಲಿ ಮಗು ಜನಿಸಿತೇಂದು ಅದರ ಅಜ್ಜ , ಹಳ್ಳ ಕೊಳ್ಳ ಹೊಕ್ಕು , ಬಾಗಿ ಕೂತು , ಆಕಡೇ ಈಕಡೇ ಯೇನೋ ಹುಡುಕುತ್ತ , ವಡ್ಡು , ಬದಿಗಳಲ್ಲಿನ್ನ ಮುಳ್ಳು ಕ0ಟಿಗಳನ್ನ ಸವರುತ್ತ ಮುಂದೇ ಸಾಗಿ , ಸಾಕಾಗಿ , ಬಳಲಿ ಬೇಂಡಾಗಿ , ದೂರದಿಂದ ಬಂದು ಮಹಾ ಮರದ ಕೇಳಗೇ ವಿಶ್ರಮಿಸಿದ . ಹಸುಗೂಸೀನ ಪುಟ್ಟ ತುಟಿಗೇ ಜೀನು ಸವರಲೇಂದೇ ಜೇನು ಗೂಡನ್ನು ಹುಡುಕುತ್ತ , ತನ್ನ ಗೂಡನ್ನು ಬಿಟ್ಟಿದ್ದ . ತಾಯಿ ಮೊಲೇಹಾಲು ಹೇಜ್ಜೇನಿಗಿಂತ ಹೇಚ್ಚು ಅನ್ನೋದು ಈ ಹಿರಿಯರಿಗೇ ಗೊತ್ತಿಲ್ಲದೇ , ಹಸಿರು ಮರು ಸೃಷ್ಟಿಗೇ ಪರಾಗ ಸ್ಪರ್ಶ ಮಾಡಿ , ಪರಿಸರದ ಸಮತೋಲನಕ್ಕೇ ಶ್ರಮೀಸುವ, ಶ್ರಮಜೀವಿಗಳ ಗೂಡಿಗೇ ಬೇಂಕಿ ಇಡಲು ಬಂದಿದ್ದ . ಒಂದು ಜೊ0ಪು ನಿದ್ದೇ ಮಾಡಿ , ಕಣ್ಣು ಬಿಡುವುದೇ ತಡ , ಹುಳುಗಳ ಗೂ0ಪು ನೋಡಿ, ಇದು ಜೇನುಗೂಡೇ0ದು ಮನದಟ್ಟು ಮಾಡಿಕೊಂಡವನಂತೇ ಮೇಲೇ ಯೇದ್ದೂ , ಬಂದ ಕೇಲಸ ಮುಗಿಯಿತೇಂದು ಬರ ಬರ ಮರವೇರೀದ . ಕಂಬಳಿ ಹೊತ್ತು ಹುಳುಗಳನ್ನ ಓಡಿಸಿ ಜೇನು ಬಿಡಿಸಿದ್ದರೇ , ಹುಳುಗಳಿಗೇ ಕೇಡಿರಲಿಲ್ಲ . ಬೇಂಕಿ ಜ್ವಾಲೇಗೇ ರೇಕ್ಕೇ ಸುಟ್ಟುಕೊಂಡು ತಮಗೇನಾಯಿತೇ0ಬ ಅರಿವಿಲ್ಲದೇ , ಭೂತಾಯಿಯ ಮಡಿಲಲ್ಲಿ ಊದುರೀದವು . ಈ ಕ್ರೂರತೇಗೇ ತನಗೇ ಜೇನು ಬೇಡೇ0ದು ಹಸುಳೇ ನಿದ್ದೇಯಿಂದೇದ್ದು ಚಟ್ಟನೇ ಚೀರೀತು ; ಆಕ್ರಂದಿಸೀತು . ಅದರವ್ವ ಯಾರ ದ್ರುಸ್ಟಿಯಾಯಿತೇಂದು ನೀವಾಳಿಸೀದಳು . ತನ್ನ ಮನೇಯ ಮಕ್ಕಳ ಗೂಡೋ0ದು ಮನುಷ್ಯನ ಅಟ್ಟಹಾಸಕ್ಕೇ ಅಳಸಿ ಹೋದದ್ದನ್ನು ನೋಡಿ , ರೋಸಿ ಹೋಗಿ , ಬೇಸರದ ನಿಟ್ಟೂಸೀರು ಬಿಟ್ಟಳು ಮರದವ್ವ .
ಹುತ್ತ ಕಟ್ಟಿದ್ದು ಗೇದ್ದಲ ಹುಳು , ಆದರೂ ಹಾವೋಂದು ಅದರಲ್ಲಿ ಮನೇ ಮಾಡಿತು . ಗಿಳಿಯ ಮುದ್ದು ಮರಿಗಳು ತಾಯಿಯ ಬರುವೀಕೇಗೇ ಕಾಯುತೀರಲು , ಕೇಳಗಿನಿಂದ ಬುಸುಗುಡುವ ಶಬ್ದವು ಅವುಗಳ ಯೇದೇ ಬಡಿತ ಜೋರಾಗೀಸೀತು . ಕಷ್ಟದಲ್ಲಿ ಕಾಯೂವರಾರೂ ! ? .
ಕಿರುಚುವ ಕಾಗೇ ಯೇಲ್ಲರೀಗು ಕಷ್ಟ ಕೊಟ್ಟರು , ಹಾವನ್ನು ಕೂಕ್ಕಲೂ ಹಿಂಜರಿಯಲಿಲ್ಲ . ಬಲವಾದ ತೀವೀತಕ್ಕೇ, ಹಾವು ಯೇಲ್ಲಿಂದ ಬಂದಿತ್ತೋ ಅಲ್ಲಿಗೇ ಬಿದ್ದು , ಮರುಕ್ಷಣ ಅಲ್ಲಿಂದ ಸರಿದು ದೂರ ಹೋಯಿತು . ಇದನೇಲ್ಲ ಕಂಡ ತಾಯಿ ಗಿಳಿಯು ತನ್ನ ಸಂಗಡಿಗರೋ0ದಿಗೇ ಸಾಲು ಸಾಲಾಗಿ ಬಾನೇತ್ತರದೀ ಹಾರಿ ಕಾಗೇಗೇ ವಂದನೇ ತಿಳಿಸಿತು .
ಸದ್ಯದ ಶೋಧನೇಯ ಪ್ರಕಾರ , ನಮ್ಮ ಸೌರ್ರ್ಯಮಂಡಲದಲ್ಲಿ 8 ಗ್ರಹಗಳಿದ್ದು , ಅದರಲ್ಲಿ ಭೂಮಿ ಜೀವಿಗಳಿಗೇ ನೇಲೇಯಾಗಿದೇ . ಈ ನೀಲಿ ಗ್ರಹದಲ್ಲಿ , ಪ್ರತಿಯೊಂದು ಜೀವಿಯು ತನ್ನದೇಯಾದ ಜೀವಿತಾವಧಿಯಲ್ಲಿ ಬದುಕಿ, ಪ್ರಕೃತೀಯ ಜೀವವೈವಿದ್ಯೇತೇಯನ್ನ ಕಾಪಾಡುತ್ತವೇ . ಮಾನವ ಹೀಗೇಕೇ ! ! ? ? . ಹೋದ ಜಾಗದಲ್ಲಿ ಹೊಗೇ , ಪ್ಲಾಸ್ಟಿಕ್ಕು , ಹೊಲಸು . ಮಿತಿ ಮೀರಿದ ವೀವೇಕತನ , ಅವಿವೇಕಿತನವಾಗಿದೇ .ಇವನಿಂದ , ಊಂಡ ಮನೇಗೇ ಕಣ್ಣ ಹಾಕುವ ಕೇಲಸ ಬಿಟ್ಟು ಬಿಡದೇ ನಡಿತಾಯಿದೇ. ಹಾವಾದರು ಇಲಿ , ಹೇಗ್ಗಣಗಳ ಜನಸಂಕ್ಯೇಯನ್ನ ನಿಯಂತ್ರೀಸುತ್ತೇ .ಹೀನ ಮಾನವ ತನ್ನನ್ನು ತಾನು ನಿಯಂತ್ರೀಸೀದರೇ ಸಾಕಾಗಿದೇ! ! ! ! . ಇವನಿಗೇ ಮಯ್ಯಲ್ಲಾ ವಿಷ .
ಗಿಳಿಗಳ ಪಾಲಿಗೇ ನಡೇದುದೇಲ್ಲ ಸುಕಾಂತ್ಯವಾದರೂ ಮರದೇವ್ವಗೇ ಮುಂದೊಂದು ದಿನ ಬರುವ ಕೇಟ್ಟ ಗಳಿಗೇಗೇ ಮುನ್ಸೂಚನೇಯಂತೇ ಕಂಡಿತು .
ಅದೊಂದು ದಿನ ಒಂದಿಬ್ಬರು , ತಮಗೇ ತೋಚೀದನ್ನ ಹೇಳುತ್ತ , ವಾದಿಸುತ್ತ , ಮನ ಬಂದಂತೇ ಕೂಗಾಡುತ್ತಿದ್ದರು .ಅವರ ಮಾತಿನಲ್ಲಿ ಹಿಡಿತವಿಲ್ಲ;ನಡೇಯಲ್ಲು ಸಹ . ತೂರಾಡುತ್ತಿದ್ದರು , ತಪ್ಪು ಹೇಜ್ಜೇ ಇಡುತ್ತಿದ್ದರು . ಊರಿನ ಹಿರಿಯರನ್ನ ಕರೇಯಿಸಿ ನ್ಯಾಯ ಕೇಳತೀನಿ ಒಬ್ಬ ಅಂದ್ರೇ , ಇನ್ನೊಬ್ಬ " ಹೋಗ ಹೋಗು ನಿಂಗೇ ಬೇಕಾದವರ ಕಾಲು ಬೀಳು , ನಾನಂತೂ ನ್ಯಾಯಾಲಯಕ್ಕೇ ಹೋಗಿ ಧಾವೇ ಹೂಡ್ತೀನಿ " ಅನ್ನುತ ಕಾನೂನಿನ ಅರಿವೂ ತನಗೇಸ್ಟಿದೇಯೇಂದು ಹೂಂಕರೀಸುತ್ತೀದ್ದ .
ಕಾರಣ ಇಷ್ಟೇ ಹೊಲದ ಬದಿ ತನಗೇ ಸೇರಿದ್ದೇಂದು ಅವರ ಅವರ ವಾದ . ಇಬ್ಬರು ಸಾವಿರ ಚಟಗಳ ಸರದಾರರು . ಮನೇಯಲ್ಲಿದ್ದ , ಮನೇಯ ಒಡತಿಯ ಮೈ ಮೇಲಿದ್ದ ಯೇಲ್ಲವನ್ನೂ ಸರಾಯಿ ನುಂಗಿ ನೀರು ಕೂಡಿದಿತ್ತು .ಜೂಜು ಹುಡುಕುತ್ತಿತು ಊಳಿದ್ದೀದ್ದನ್ನ . ಮಕ್ಕಳಿಗೇ ಒಳ್ಳೇ ಅಪ್ಪನಲ್ಲ ;ಮಡದಿಗೇ ಒಳ್ಳೇ ಗಂಡನಲ್ಲ.
ಮರುದಿನ ಹೊಲ ಮೋಜಣಿ ಮಾಡೋರು ಬಂದು, ಗೇರೇ ಯೇಳೇದೂ, ಸಮಸ್ಯೇಗೇ ಪರಿಹಾರ ಕೊಟ್ಟು, ಸೀಮೇ ಕಲ್ಲು ಹಾಕಿಸಿ ಹೋಗುತ್ತಾರೇ . ತರುವಾಯ , ಬದಿ ಮತ್ತು ಅದರ ಮೇಲೇ ಬೇಳೇದ ಹೇಮ್ಮರ ಒಬ್ಬನ ಪಾಲಾಗೂತ್ತದೇ .
ಬಯಲು ಸೀಮೇಯಲ್ಲೀ ಮಲೇನಾಡಿನ ಸೊಬಗು ಯೇಲ್ಲಿಂದ ಬಂದಿತ್ತು ಹೇಳಿ . ಮಳೇಗಾಲದಲ್ಲಿ ಸ್ವಲ್ಪ ಮಟ್ಟಿಗೇ ಹಸಿರು ಕಾಣಿಸಿಗೋದು ಹಳ್ಳ ಕೊಳ್ಳ , ಭಾವಿ ಸುತ್ತ ಮುತ್ತ , ಬದಿಗಳ ಮೇಲೇ . ಬೇವಿನ ಮರ , ಹುಣಸೇ ಮರ , ಮಾವಿನ ಮರ , ಹೇಚ್ಚು ಕಾಣಿಸಿಕೊಂಡರೇ ಅಲ್ಲೊಂದು ಇಲ್ಲೊಂದು ಇಚಲ ಮರ . ಇವನ್ನ ಬಿಟ್ರೇ ಮತ್ತಷ್ಟು ಪಾಲು ಬಳ್ಳಾರಿ ಜಾಲಿಗೇ .ನವಿಲುಗಳಿಗೇ ಈ ವನ ಸಿರಿ ಸಾಕಿತ್ತು ಬೇಳಗ್ಗೇ , ಸಂಜೇ "ಮ್ಯ0ವೌ ಮ್ಯ0ವೌ" ಅನ್ನುತ ದೊಡ್ಡ ದ್ವನಿಯಲ್ಲಿ ಕೂಗಲು . "ಮನುಷ್ಯರೇ ನಾವು ಇಲ್ಲಿನ ವಾಸಿಗಳು ,ನಿಮ್ಮ ಜ್ಯೋತೇ ಬದುಕುತ್ತೀದ್ದೀವೀ . ನಮ್ಮ ಮನೇಯಂತಿರುವ ಹಸಿರು ಸಿರಿಯನ್ನ ಊಳಿಸಿ " ಅನ್ನುತ್ತಲೇ, ಶುಭ ರಾತ್ರಿ ಕೋರುತ್ತೀದ್ದವು .
ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿದವ , ಮರದವ್ವೇಯ ಜೀವ ತೇಗೇಯಲು ಹೇಸಲ್ಲೀಲ್ಲ . ಒಂದು ದಿನ ಆಳೇತ್ತರದ ಗುಂಡಿಯನ್ನು ಮರದ ಸುತ್ತ ತೇಗೇದ .ಆಗಲೇ ಗೊತ್ತಾಯಿತು ಇನ್ನು ಊಳಿದೀರೋದು ಕೇಲವೇ ದಿನ . ವಲಸೇ ಹೋಗೀರೋ ಹಕ್ಕಿಗಳನ್ನ ನೋಡುವಾಸೇ ಮರದೇವ್ವೇಯ ಕೊನೇಯ ಆಸೇಯಂತೇ ಕಂಡಿತು .
ಮರಿ ಅಳಿಲುಗಳು ಮೇಲಿಂದ ಕೇಳಕ್ಕೇ , ಕೇಳಗಿ0ದ ಮೇಲಕ್ಕೇ, ಹತ್ತಿ ಇಳಿದು ಗುಂಡಿಯಲ್ಲಿ ಆಡುತ್ತಿದ್ದವು . ಆದರೇ ಮಾನವನ ಕೇಟ್ಟ ವಾಸನೇ ಅವುಗಳ ಹಿರಿಯರಿಗೇ ಗೊತ್ತಾಗದೇ ಇರಲಿಲ್ಲ . ಅವೇಲ್ಲ ಸೇರಿ ಮಮ್ಮಲ ಮರುಗುತ್ತೀದ್ದವು .
ಅಲ್ಲೇ ಬಿದ್ದಿದ್ದ ಕೇ0ಪು ಕಲ್ಲಿಗೇ ಕೊಡಲಿಯನ್ನು ಮಸೀಯುತ್ತೀದ್ದ0ತೇಯೇ, ಹೊಸದಾಗಿ ಚಿಗುರಿದ ಚಿಗುರು ಬಾಡಿತು . ಒಂದೊಂದು ಕೊಡಲಿಯ ಹೊಡೇತಕ್ಕೇ , ಅವಳ ರೊದನೇಗಳು ಬೇರಿನಿಂದ ಬೇರೀಗೇ ಹರಿದು ದೂರದಿ ಬೇಳೇದ ಸಂಭಂಧಿಗಳಿಗೇ ಮುಟ್ಟಿತು . ಅವಳ ನೋವಿಗೇ ಸ್ಪಂದಿಸಿದ ಕೂಡಲೇ ಭೂಮಿಯ ಮೇಲ್ಪದರು ಕ0ಪೀಸೀತು . ಹೊಡೇತಗಳು ಆಳಹೋದಷ್ಟು ಅವಳು ಮೂರ್ಛೇ ಹೋಗಿ ತನ್ನ ಬಾಲ್ಯದ ನೇನಪುಗಳಿಗೇ ಜಾರಿದಳು . ಹಕ್ಕಿಯಿಂದ ಬಿದ್ದ ಬೀಜ , ಬೀಜದಿಂದ ಮೊಳಕೇ , ಮೊಳಕೇಯಿಂದ ಸಸಿ , ಸಸಿಯಿಂದ ಮರ , ಮರದಿಂದ ಹೇಮ್ಮರ, ಹೇಮ್ಮರದಿಂದ ಮರದೇವ್ವೇ . ಮೊಡ ತಣಿಸಿ ಮಳೇ ತಂದದ್ದು , ಕೇರೇಗಳು ತು0ಬಿ ಹರಿದದ್ದು , ಹಕ್ಕಿಗಳ ಅಪ್ಪುಗೇ, ಬಯಲು ಸೀಮೇಗೇ ಹಸಿರು ತಂದದ್ದು , ದನ ಕರುಗಳು ಮೇದದ್ದು . ಹೀಗೇ ತನ್ನ ಮುನ್ನೂರು ಶತಮಾನದ ಜೀವನ ಅವಳ ಕಣ್ಮುಂದೇ ಬಂದು ಹೋಯಿತು . ಕೊನೇಯ ಹೊಡೇತಕ್ಕೇ ನೇಲಸಮವಾದಳು . ಹಕ್ಕಿಗಳ ಕೂಗು ಮುಗಿಲು ಮುಟ್ಟಿತು . ಮುನ್ನುರೀನ ಬಾಳು , ಮೂರುದಿನದಲಿ ಮಣ್ಣುಸೇರಿತು .
ಕಟ್ಟಿದ ಗೂಡು , ಆಗತಾನೇ ಹಾಕಿದ ಮೊಟ್ಟೇಗಳು , ರೇಕ್ಕೇ ಬಲಿತು ಹಾರುವ ಹುಮ್ಮಸ್ಸೀನಲ್ಲೀರುವ ಮರಿ ಹಕ್ಕಿಗಳು, ಧರೇಗೇ ಊರುಳೀದವು .
ಮೋಡಗಳು ಬಂದವು, ನಿಲ್ಲದೇ ಹೋದವು . ಕಪ್ಪೇಗಳ ಮದುವೇ , ಕಾಣದ ದೇವರಿಗೇ ಪೂಜೇ , ಪುನಸ್ಕಾರಗಳು ಅವಿರತ ನಡೇಯುತ್ತೀದ್ದವು . ದೇವರ ಘOಟೇಯ ಶಬ್ದವು ಹಕ್ಕಿಗಳ ಕೂಗನು ನುಂಗಿತು .
ವಲಸೇಯಿಂದ ಮರಳಿ ಬಂದ ಹಕ್ಕಿಗಳು , ತಮ್ಮ ತಮ್ಮ ಮರಿಗಳಿಗೇ , ಮರೇದೇವ್ವ ಬಾಳಿದ ಜಾಗದಲ್ಲಿ ನಿಂತು , ತಮ್ಮಲ್ಲಿ ಬೇರೇತು ಹೋದ ಜೀವದ ಕಥೇ ಹೇಳುತ್ತಿವೇ .
                                                Prashant Gs

Joke

ಬೇಂಗಳೂರಿನಿಂದ mr . ಮಾದನು ಹೇಗಲಿಗೇ ಚೀಲ , ಕೈಯಲ್ಲಿ ಹೇಲ್ಮೇಟ ಹಿಡ್ಕೊಂಡು ಊರಿಗೇ ಹೋದ. ಅವ್ವ "ಹೇಲ್ಮೇಟು ಯಾಕೋ ತಮ್ಮಾ ಅಂದಳು" . ಅದಕ್ಕೇ ಅವನು "bouncer bike " ನಿಂದ VRL stop ಬಂದೇ ಅದಕ್ಕೇ ಅಂದ . ಗಂಡನನ್ನು ಹುಡುಕುತ್ತ " ರೀ ಯೇಲ್ಲೀ ಹೋದ್ರೀ ! ! ? ಈ bouncer bike ಅಂದ್ರೇನು" ಜೋರಾಗಿ ಕೇಳುತ್ತ ಅಡುಗೇ ಮನೇಗೇ ಹೋದಳು .
" ಮಹಾ ನಗರಿಯ ನಿತ್ಯ ನೂತನ ತಂತ್ರಜ್ಞಾನದ ಪರ್ವ "

ಗಾಂಧಿ ಟೋಪಿ . ನಮಗೇಷ್ಟು ಗೊತ್ತು . . ? ?


ನಾವು ಘತಕಾಲದ ಕುರುಹುಗಳು . ನಮ್ಮ ವೇಷ ಭೂಷಣ , ಆಚಾರ ವಿಚಾರಗಳು , ಹಬ್ಬಗಳು ನಡೇದುಕೊಂಡು ಬಂದOತಹ ಸಂಪ್ರದಾಯದ ಗುರುತುಗಳನ್ನ ತೋರಿಸುತ್ತವೇ . ತೊಡುವ ಊಡುಗೇಗಳ ಮೂಲ ನೋಡಿದರೇ , ಅವೇಲ್ಲ ಮಾನವರು ನೇಲೀಸೀರೋ ಆಯಾ ಭಾಗದ ಭೌಗೋಳಿಕ ಲಕ್ಷಣಗಳ ಮೇಲೇ ಅವಲ0ಬಿತವಾಗೀದ್ದವು ಹೊರತು ಮತ್ತೇನಲ್ಲ .
ಆಯಾಕಾಲಕ್ಕೇ ತಕ್ಕಂತೇ ನಾ ನಾ ಬಗೇ ಬಗೇಯ ಊಡುಪುಗಳು . ಇನ್ನೂ ಕೇಲವು ಕಾಲಾತೀತವಾಗಿ ಮುಂದುವರೇದುಕೊಂಡು ಬಂದು , ಬೇರೇ ಬೇರೇ ಧರ್ಮದ ಥಳಹದಿಯ ಮೇಲೇ ನಿಂತಿರುವ0ತಹವು.
ನಮ್ಮೂರೀನ ಹಿರಿಯರು ಹೇಳೋರು, ಪ್ರತೀ ಹತ್ತು ವರ್ಷಕ್ಕೇ ಸಮಾಜದಲ್ಲಿ ಬದುಕುವ ರೀತಿ ಬದಲಾಗುತ್ತದೇಯಂತೇ .ಕಾಲಕ್ಕೇ ತಕ್ಕಂತೇ ವೇಷ ಭೂಷಣ ;ಆಹಾರ ವಿಹಾರ .
"ಪರಿವರ್ತನೇ ಜಗದ ನಿಯಮ" ಅನ್ನೋದನ್ನ ಬೇರೇ ವಯಸ್ಸೀನವರ ಜ್ಯೋತೇ ಚರ್ಚೇಗೇ ಇಳಿದಾಗ ಇದರ ಅನೂಭವವಾಗೋದು . ಅದು ಬೇಡ ಅಂದ್ರೇ ಬೇಳಗಿನ ಜಾವ ಲಗುವಾಗಿ ನಡಿಗೇಗೇ ಬಂದಿರುವ ಹಿರಿಯರ ಜ್ಯೋತೇ ಹೇಜ್ಜೇ ಹಾಕಿದಾಗ . ಅವರು ಮಾತಿನ ನಡುವೇ " ಅಯ್ಯೋ ಬಿಡ್ರಿ ! ! ನಮ್ಮ ಕಾಲದಲ್ಲಿ ಹಾಗಿತ್ತು , ಹೀಗಿತ್ತು " ಅನ್ನುತ ಗತಿಸಿದ ಕಾಲವನ್ನು ನೇನೇಯುತ್ತಿರುತ್ತಾರೇ . ವರ್ತಮಾನದ ಜ್ಯೋತೇ ಭೂತಕಾಲದ ಅರಿವು ಇದ್ದರೇ ಬದಲಾವನೇಯನ್ನ ಗಮನಿಸಬಹುದು . ಮನೇಯಲ್ಲಿ ಅಜ್ಜ , ಅಜ್ಜಿ ಇದ್ರೇ ಮೊಮ್ಮಕ್ಕಳ ಬಾಲ್ಯ ನಂದನವನ . " ಹಳೇ ಬೇರು , ಹೊಸ ಚೂಗುರು ಕೂಡಿರಲು ಮರ ಸೊಬಗು " ಅನ್ನುವ ಹಾಗೇ ಜೀವನವು ಹೊಸದು , ಹಳೇದು ಕಾಣತ್ತೇ ! .
ಭಾರತ ಬ್ರಿಟಿಷರ ದಾಸ್ಯದಲ್ಲಿ ಸೀಕ್ಕೂ ನಲಗುತ್ತೀದ್ದಾಗ , ಮಹಾತ್ಮಾ ಗಾಂದಿಯವರು ಸ್ವದೇಶಿ ಚಳುವಳಿಗೇ ನಾಂದಿ ಹಾಡಿದರು . ನಮ್ಮ ದೇಶದಲ್ಲಿ , ನಮ್ಮ ಜನರು ಊತ್ಪಾದೀಸೀದ ಊಡುಪುಗಳನ್ನ ಊಡೋದು ; ಯೂರೋಪೀನಿಂದ ಬಂದ ಊಡುಪುಗಳನ್ನು ಧಿಕ್ಕರಿಸುವುದೇ ಇದರ ಮೂಲ ಗುರಿ . ಇವತ್ತಿಗೂ ನಾವು imported ವಸ್ತುಗಳು ಅಂದ್ರೇ ಆ !!! ಅಂತ ಬಾಯಿ ತೇಗೇಯೋದು ಬಿಟ್ಟಿಲ್ಲ .ಈಗಲೂ ಹಿತ್ತಲ ಗಿಡ ಮದ್ದಲ್ಲ ನಮಗೇ .
ಸುಮಾರು 1920 ನೇ ಇಸವಿಯಲ್ಲಿ ಹೋರಾಟದ ತೀವ್ರತೇ ಹೇಚ್ಚಿಸಲೇಂದೇ ಗಾಂದಿಯವರು ಸ್ವತಃ ಖಾದಿ ಬಟ್ಟೇ ತೊಟ್ಟು , ತಲೇ ಮೇಲೇ ಬಿಳೀ ಟೋಪಿ ಹಾಕಿಕೊಳ್ಳುತ್ತಾರೇ . ಅದೇ ಟೋಪಿ ಗಾಂದಿ ಟೋಪಿಯಾಗಿ ಹೇಸರು ಪಡೇದು ಪ್ರಸಿದ್ದಿಗೇ ಬರುತ್ತದೇ . ಕೇಲವೇ ವರುಷ ಧರೀಸೀಧರು , ನೇಹರು ತರುವಾಯ ಅದನ್ನ ಯಾವಗಲೂ ಬಳಸೂತ್ತಾರೇ . ಬಹಳ ಕಡೇ ಅದನ್ನ ನೇಹರು ಟೋಪಿ ಅನ್ನೋದು ಇದೇ . ಈ ಟೋಪಿಯನ್ನ ಧರಿಸಿರುವವರ ಮೇಲೇ ಬ್ರಿಟಿಷರು ಶಿಕ್ಷೇಗೇ ಗುರಿ ಪಡಿಸಿದ್ದನ್ನ ಇತಿಹಾಸ ಹೇಳುತ್ತದೇ .
ಸ್ವಂತಂತ್ರ ಪೂರ್ವದಲ್ಲಿ ಇದು ದೇಶವ್ಯಾಪ್ತಿಯಾಗುತ್ತಾ , ಸ್ವತಂತ್ರ ನಂತರದ ದಿನಗಳಲ್ಲಿ ಕೇಲವು ಪ್ರದೇಶಗಳಿಗೇ ಮಾತ್ರ ಸೀಮಿತವಾಗುತ್ತದೇ . ಸದ್ಯಕಂತು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಇನ್ನೂ ಜನಜೀವನದಲ್ಲಿ ನೋಡಬಹುದು .ಈ ಟೋಪಿಯೂ ಸ್ವಾತಂತ್ರ ಹೋರಾಟದ ಕುರುಹು . ಇದು ಧರ್ಮ , ಜ್ಯಾತೀ , ಪಂಗಡ ಹಾಗೂ ಒಂದು ಭಾಗದ ಜನರ ಹಿಂದಿನ ಪರ0ಪರೇಯಲ್ಲ . ಬಿಡುಗಡೇಗೇ ಫಣ ತೊಟ್ಟು, ಊಟ್ಟ0ತಹ ಟೋಪಿ ಇದು ! ! .
ಈ ಟೋಪಿಯು ತನ್ನದೇ ಆದ ವಿಶೇಷ ಸ್ತಾನ ಮಾನ ಪಡೇದಿದೇ . ದೇವರ ಆರಾಧನೇಯಲ್ಲಿ ಹೇಗೇಲ್ಲ ನಿಯಮ , ನಿಟ್ಟು ಪಾಲೀಸುವೇವೋ ಹಾಗೇಯೇ ಇದಕ್ಕೂ ಸಹ . ಇದರಲ್ಲಿ ಒಂದು ವ್ಯತ್ಯಾಸ ಕಂಡುಹಿಡಿಯಬಹುದು . ದೈವದಲ್ಲಿ ಭಯವಿದ್ದರೇ , ಟೋಪಿ ತೋಡುವುದರಲ್ಲಿ ದೇಶ ಭಕ್ತಿಯಿದೇ . ಯಾರೇ ಇರಲಿ , ದೇಶ , ವಿದೇಶದಲ್ಲಿ ಓದಿ ಬ್ರಹ್ಮ ಪದವಿ ಪಡೇದಿದ್ದರು, ಕೇಲವು ವಿಶೇಷ ಸಂಧರ್ಭಗಳಲ್ಲಿ ಇದನ್ನ ಹಾಕಿಕೊಂಡು ತಮಗೇ ಗೊತ್ತಿಲ್ಲದೇ , ಸ್ವಾತಂತ್ರ ಸಂಗ್ರಾಮದ ಘಟನೇಗಳನ್ನ ಮರು ಸೃಷ್ಟಿ ಮಾಡುವರು . ಮದುವೇಯ ಸಮಯದಲ್ಲ0ತು ಮಜಾನ ಬೇರೇ . ಕೋಟು , ಸೂಟು , ಬೂಟು ಹಾಕಿಕೊಂಡು ವರ ನಿಂತಿರಬೇಕು , ಅಷ್ಟರಲ್ಲಿ ಯಾರದೋ ಅಪ್ಪನೇಮೇರೇಗೇ ಒಂದು ಟೋಫಿ ತಲೇಯಮೇಲೇ ಬಂದು ಬೀಳತ್ತೇ . ಮತ್ತೇ ಅದೇ ಸ್ವಾತಂತ್ರ್ಯ ಹೋರಾಟದ ನೇನಪು. ವಿಪರ್ಯಾಸ ಎನೇಂದರೇ, ಇದು ಮದುಮಗನ ಸ್ವಂತಂತ್ರ್ಯ ಕೀತ್ತುಕೋಳ್ಳುವ ಮದುವೇಯ ಸಮಾರಂಭ .
ಪ್ರತೀದೀನ ತೊಡುವವರನ್ನ ನೋಡಬೇಕು , ಯೇನು ಶಿಸ್ತು , ಬದ್ದು ;ಶಿಸ್ತಿನ ಸಿಪಾಯಿಗಳು . ಬೇಳಿಗ್ಗೇ ಜಳಕಾ ಮಾಡಿ , ಕನ್ನಡಿ ಮುಂದೇ ನಿಂತು , ತಿದ್ದಿ ತೀಡಿ , ತಲೇಯ ಮೇಲೇ ಕಿರೀಟದಂತೇ ಇಟ್ಕೋಳ್ಳುವುದೇ ಒಂದು ಗಮ್ಮತ್ತು .ಹಾಗೇ ಬೇಡವಾದಾಗ , ತೇಗೇದು , ಸರಿಯಾಗಿ ಮಡಿಕೇ ಮಾಡಿ ಜೇಬಿನಲ್ಲಿ ಇಟ್ಟು ಕೊಳ್ಳೋದು ಇನ್ನೊಂದು ಬಗೇ . ಇದೋOತರಹ ಅಗಸ್ಟ 15 ಸ್ವಂತಂತ್ರ ದಿನಾಚರಣೇಯ ಬಾವುಟ ಹಾರಿಸಿದ ಹಾಗೇ . ಹಾರೀಸೋದು ಮಾತ್ರ ಅಲ್ಲ , ಸಂಜೇ ಆದ ಮೇಲೇ ಗೌರವ ಕೊಟ್ಟು ಕೇಳಗೇ ಇಳಿಸ ಬೇಕು . ಟೋಪಿಯ ವಿಚಾರಕ್ಕೇ ಬಂದಾಗ ಹಾಗೇಯೇ ಕಂಡರೂ , ಒಂದೇ ದಿನಕ್ಕೇ ಸೀಮಿತವಲ್ಲ . ದಿನOಪ್ರತೀ ನಡಿಯೋದು .ಇದನ್ನ ಅಪ್ಪಿ ತಪ್ಪಿ ನೇಲಕ್ಕೇ ಇಟ್ಟರೇ ಆ ಮನುಷ್ಯನ ಮಾನ ಹೊದಂತೇ ಸರಿ .
ಗಾಂದಿ ಟೋಪಿಯೂ ಇನ್ನೇನು ಬದಲಾವಣೇಯ ಪರದೀಯಲ್ಲೀ ಹಿಂದೇ ಸರಿಯಿತು ಅನ್ನುವುದುರೋಳಗೇ , ಮತ್ತೇ ದೇಹಲಿಯ ರಾಮ ಲೀಲಾ ಮೈದಾನದಲ್ಲೀ , ಬ್ರಷ್ಟಾಚಾರ ವಿರುದ್ದ ಹೋರಾಡಿದ ಅಣ್ಣ ಹಜಾರೇಯ ಶಿರದ ಮೇಲೇ ಹೊನ್ನ ಕಳಶದಂತೇ ಮಿಂಚಿತು . ಈ ಹೋರಾಟದ ತನುಜಾತೇಯಂತೇ "ಆಮ ಆದ್ಮಿ " ಪಕ್ಷ ಹುಟ್ಟಿ , ದೇಹಲಿಯ ಚುಕ್ಕಾಣಿ ಹಿಡಿಯಿತು . ಈ ಪಕ್ಷವು ಟೋಪಿಯ ಬಳಕೇಯಲ್ಲಿ ಹಿಂದೇ ಬಿಳಲಿಲ್ಲ .
ನಮ್ಮ ಬೇಂಗಳೂರಿನ H. ನರಸೀoಮಯ್ಯನವರು, ಜೀವನದ ಕೊನೇ ಊಸೀರು ಇರೋವರೇಗೂ ಗಾಂಧಿ ತೋಪಿಯನ್ನ ಮರೇಯಲಿಲ್ಲ.


Prashant Gs

ಚಂದಿರ ತಂದ ನಿದ್ದೆ

ಆಹಾ ಹ ಹಾ ಹಾ !!! ಮೈನಡುಗಿತು , ತOಪು ಗಾಳಿ ಬೀಸೀತೇಂದು.
ಚOದ್ರಮ ನಕ್ಕನು , ಹಾಲು ಬೇಳದಿಂಗಳು ಚೇಲ್ಲಿತು .
ಮಿಂಚು ಹುಳು ಬಂದು ಹೋದಂತೇ , ಆಗಸದ ಬಹು ದೂರದಲಿ ಚುಕ್ಕಿಗಳು ಕಣ್ಣುಗಳನ್ನ ಪಿಳುಕಿಸೀದವು.
ಮನಸ್ಸು ಹಗುರಾಯೀತು , ನಿದ್ದೇ ಆವರಿಸಿತು .

------------Prashant Gs